ಶಿವಮೊಗ್ಗದಲ್ಲಿನ ಇತ್ತೀಚಿನ ಮಾನವ ನಿರ್ಮಿತ ವ್ಯವಸ್ಥಿತ ದುರ್ಘಟನೆಗಳನ್ನು ಓದಿ ಶಿವಮೊಗ್ಗದ ನಿಷ್ಪಾಪಿ ಜನಸಾಮಾನ್ಯರ ಬಗ್ಗೆ ಮರುಕವಾಗುತ್ತಿದೆ. ನಮ್ಮ ಊರಿನ ನಾಯಕರ ಬಂಡವಾಳ ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಮತ್ತೆ ಅವರ ಬೆಣ್ಣೆ ಮಾತುಗಳಿಗೆ ಬಲಿಯಾಗಿ ಊರಿಗೆ ಬೇನೆ ತರುತ್ತಿರುವ ಈ ಪುಂಡ ಪುರವೈರಿಗಳನ್ನು ಇನ್ನೆಷ್ಟು ಸಹಿಸಿಕೊಳ್ಳುವುದೋ.
ಶಿವಮೊಗ್ಗದಲ್ಲಿನ ಇತ್ತೀಚಿನ ಮಾನವ ನಿರ್ಮಿತ ವ್ಯವಸ್ಥಿತ ದುರ್ಘಟನೆಗಳನ್ನು ಓದಿ ಶಿವಮೊಗ್ಗದ ನಿಷ್ಪಾಪಿ ಜನಸಾಮಾನ್ಯರ ಬಗ್ಗೆ ಮರುಕವಾಗುತ್ತಿದೆ. ನಮ್ಮ ಊರಿನ ನಾಯಕರ ಬಂಡವಾಳ ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಮತ್ತೆ ಅವರ ಬೆಣ್ಣೆ ಮಾತುಗಳಿಗೆ ಬಲಿಯಾಗಿ ಊರಿಗೆ ಬೇನೆ ತರುತ್ತಿರುವ ಈ ಪುಂಡ ಪುರವೈರಿಗಳನ್ನು ಇನ್ನೆಷ್ಟು ಸಹಿಸಿಕೊಳ್ಳುವುದೋ.
ಪ್ರತ್ಯುತ್ತರಅಳಿಸಿ